
ಜಮಖಂಡಿ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದ
ಶ್ರೀದೇವಿ ದೇವರವರ ವಯಸ್ಸು 21 ಎಂಬ ಮಹಿಳೆಯ ಅರ್ಧ ತಲೆ ಬೋಳಿಸಿ ದುಷ್ಕೃತ್ಯ. ಶ್ರೀದೇವಿ ಪತಿ ಬಸಪ್ಪ ಹಾಗೂ ಸದಾಶಿವ ನ್ಯಾಮಗೌಡ ಅವರಿಂದ ಕೃತ್ಯ. ಬಸಪ್ಪ ಹಾಗೂ ಶ್ರೀದೇವಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಜಗಳ ಹಿನ್ನೆಲೆ ತವರು ಮನೆಯಲ್ಲಿದ್ದ ಪತ್ನಿ. ನಂತರ ತವರು ಮನೆಯಲ್ಲಿ ಸಖಿ ತಂಡದ ಕೌನ್ಸಿಲಿಂಗ್. ಕೌನ್ಸಿಲಿಂಗ ಬಳಿಕ ಎರಡು ತಿಂಗಳ ಹಿಂದೆ ಗಂಡನ ಮನೆಗೆ ಹೋಗಿದ್ದ ಶ್ರೀದೇವಿ ಮತ್ತೆ ಕುಡಿದು ಬಂದು ಪತ್ನಿ ಜೊತೆ ನಿರಂತರ ಜಗಳ ಮಾಡ್ತಿದ್ದ ಗಂಡ ಬಸಪ್ಪ.ಗಲಾಟೆ ಬಳಿಕ ರಾತ್ರಿ ಅರ್ಧ ತಲೆ ಬೋಳಿಸಿ ದುಷ್ಕೃತ್ಯ .ಪತ್ನಿ ಶ್ರೀದೇವಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು.