ಸುದ್ದಿ ಪುತ್ತೂರು: ಜೀಪು ಹಾಗೂ ಲಾರಿಯ ನಡುವೆ ಅಪಘಾತ! news desk June 30, 2025 ಪುತ್ತೂರು: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಬಳಿ ಭಾನುವಾರ ಸಂಜೆ ಜೀಪು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು. ಜೀಪು ಚಾಲಕ ಗಾಯಗೊಂಡಿದ್ದು. ದೇವಸ್ಯ ನಿವಾಸಿ ಮನೋಜ್ ಎಂದು ತಿಳಿದು ಬಂದಿದೆ. ತಕ್ಷಣವೇ ಮನೋಜ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. Continue Reading Previous: ಮೂಡಿಗೆರೆ: ಎಣ್ಣೆ ನಶೆಯಲ್ಲಿ ಪ್ರವಾಸಿಗರ ಹೊಡೆದಾಟ!Next: ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾ ಆಹಾರ ಕಿಟ್ ವಿತರಣೆ ಸಾಧ್ಯತೆ! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಸುದ್ದಿ ಕೊಟ್ಟಿಗೆಹಾರ: ಚಿಟ್ಟೆ ಉದ್ಯಾನವನ, ಆರ್ಕಿಡೇರಿಯಂ ಶೀಘ್ರದಲ್ಲಿ ವೀಕ್ಷಣೆಗೆ ಮುಕ್ತ! news desk September 10, 2025 ಸುದ್ದಿ ಜಮಖಂಡಿ: ಪತಿ ಪತ್ನಿ ಜಗಳ ಪತ್ನಿಯ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಗಂಡ ಹಾಗೂ ಊರ ಹಿರಿಯ! news desk September 10, 2025 ಸುದ್ದಿ ಶೃಂಗೇರಿ: ಲಕ್ಷ ದೀಪೋತ್ಸವದ 25ನೇ ವರ್ಷದ ರಜತ ಮಹೋತ್ಸವ! news desk September 10, 2025